ರಮಣವಮಿ ಹಬ್ಬದ ಸಂದರ್ಭದಲ್ಲಿ ಇಂದೋರ್‌ನಲ್ಲಿ ಭೀಕರ ದುರ್ಘಟನೆ: 25 ಜನ ಬಾವಿಗೆ ಬಿದ್ದಿದ್ದಾರೆ 🕉️

ಮಧ್ಯಪ್ರದೇಶದ ಇಂದೋರ್‌ನ ಸ್ನೇಹ ನಗರದಲ್ಲಿ ಶ್ರೀರಾಮನವಮಿ ಹಬ್ಬದ ವೇಳೆ ಬಾವಿಗೆ ನೆಲಕುಸಿದ ಘಟನೆ ಸಂಭವಿಸಿದೆ. ಬಾವಿಯನ್ನು ಮುಚ್ಚಿದ್ದ ಸಿಮೆಂಟ್ ಸ್ಲಾಬ್ ಒಡೆದು 25 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ರಮಣವಮಿ ಹಬ್ಬದ ಸಂದರ್ಭದಲ್ಲಿ ಇಂದೋರ್‌ನಲ್ಲಿ ಭೀಕರ ದುರ್ಘಟನೆ: 25 ಜನ ಬಾವಿಗೆ ಬಿದ್ದಿದ್ದಾರೆ 🕉️
Oneindia Kannada
948 views • Mar 31, 2023
ರಮಣವಮಿ ಹಬ್ಬದ ಸಂದರ್ಭದಲ್ಲಿ ಇಂದೋರ್‌ನಲ್ಲಿ ಭೀಕರ ದುರ್ಘಟನೆ: 25 ಜನ ಬಾವಿಗೆ ಬಿದ್ದಿದ್ದಾರೆ 🕉️

About this video

ಶ್ರೀರಾಮನವಮಿ ಹಬ್ಬದ ಆಚರಣೆಯ ಸಮಯದಲ್ಲಿ ಮಧ್ಯಪ್ರದೇಶದ ಇಂಧೋರ್‌ನ ಸ್ನೇಹ ನಗರದಲ್ಲಿರುವ ಶ್ರೀ ಬಾಳೇಶ್ವರ ದೇವಸ್ಥಾನದಲ್ಲಿ ಬಾವಿಯನ್ನು ಮುಚ್ಚಲ್ಪಟ್ಟಿದ್ದ ಸಿಮೆಂಟ್ ಸ್ಲಾಬ್ ಒಡೆದು ಬಿದ್ದ ಪರಿಣಾಮ ಸುಮಾರು 25 ಭಕ್ತರು ಆ ಬಾವಿ ಅಥವಾ ಕಲ್ಯಾಣಿಯಲ್ಲಿ ಬಿದ್ದಿದ್ದಾರೆ. <br /> <br />#RamNavami #Indore #ShriBeleshwarMahadevJhulelalTemple #CMShivrajSinghChouhanChouhan #devotees #SriRamaNavami #RamaNavamiCelebration <br /><br /> ~HT.162~PR.28~ED.31~

Video Information

Views

948

Duration

1:43

Published

Mar 31, 2023

Related Trending Topics

LIVE TRENDS

Related trending topics. Click any trend to explore more videos.