ರಷ್ಯಾ ಬಂಡಾಯ ಶಮನ: ವಾಗ್ನರ್ ಸೇನೆ ಮಾಸ್ಕೋ ಕಡೆಗೆ ಹಿಂತಿರುಗಿದ್ದು, ಶಾಂತಿಗೊಳಿಸುವ ಸೂಚನೆ
ವಾಗ್ನರ್ ಮುಖ್ಯಸ್ಥರು ಮಾಸ್ಕೋ ಕಡೆ ತೆರಳದಂತೆ ತಮ್ಮ ಸೈನಿಕರಿಗೆ ಆದೇಶ ನೀಡಿದ್ದು, ಸಾಂದರ್ಭಿಕ ಬಂಡಾಯ ಶಮನಕ್ಕಾಗಿ ಹಿಂತಿರುಗಿದ್ದಾರೆ. ಈ ಕ್ರಮವು ರಕ್ತಪಾತವನ್ನು ತಪ್ಪಿಸುವ ಉದ್ದೇಶದಿಂದವಾಗಿದೆ. ತಿಳಿಯಿರಿ ಹೆಚ್ಚಿನ ವಿವರಗಳು.
Oneindia Kannada
474 views • Jun 25, 2023
About this video
ವ್ ನಗರವನ್ನು ವಶಕ್ಕೆ ಪಡೆದು ರಾಜಧಾನಿ ಮಾಸ್ಕೋ ಕಡೆ ಹೊರಟ್ಟಿದ್ದ ವಾಗ್ನರ್ ಪಡೆ, ಇದೀಗ ಹಿಂದೆ ಸರಿಯಲು ಒಪ್ಪಿಕೊಂಡಿದ್ದು, ಬಂಡಾಯ ಶಮನಗೊಂಡಿದೆ. ರಕ್ತಪಾತವನ್ನು ತಪ್ಪಿಸುವ ಉದ್ದೇಶದಿಂದ ಹಿಂದೆ ಸರಿದಿರುವುದಾಗಿ ವಾಗ್ನರ್ ಪಡೆಯ ನಾಯಕ ಹಾಗೂ ಪುತಿನ್ ಪರಮಾಪ್ತನಾಗಿದ್ದ ಯೆವೈನಿ ಪ್ರಿಗೊಜಿನ್ ಹೇಳಿದ್ದಾರೆಂದು ತಿಳಿದುಬಂದಿದೆ. <br /> <br />#YevgenyPrigozhin #Wagnerprivatemilitarygroup #VladimirPutin #Russianmilitary #DefenseMinisterSergeiShoigu #RussiavsUkraine #Moscow #RussianSoldiers #PutinvsWagner, #RussiaCrisis <br /><br /> ~HT.188~PR.28~ED.32~
Video Information
Views
474
Duration
1:49
Published
Jun 25, 2023
Related Trending Topics
LIVE TRENDSRelated trending topics. Click any trend to explore more videos.